1. ಸುದ್ದಿಗಳು

ರೈತ ಬಾಂಧವರಿಗೆ ಅನುಕೂಲವಾದ ಆ್ಯಪ್ ಗಳು ಯಾವವು ?. ಇವುಗಳ ಉಪಯೋಗ ಏನು ..?

KJ Staff
KJ Staff
Agriculture apps in india

ಭಾರತ ಕೃಷಿ ಪ್ರಧಾನ ರಾಷ್ಟ್ರ ಇಲ್ಲಿ ಶೇ.೮೦ಕ್ಕಿಂತಲೂ ಹೆಚ್ಚಿನ ಜನರು ಕೃಷಿಯನ್ನೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಅಪಾರ ಬಳಕೆಯಿಂದ ಇಂದು ಕೃಷಿ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಬದಲಾವಣೆಯಾಗಿದೆ . ಅದ್ರರಂತೆಯೇ ಇಂದು ಹಲವಾರು ಆ್ಯಪ್ ಗಳು ಲಗ್ಗೆ ಇಟ್ಟಿದ್ದು ರೈತರಿಗೆ ಸಾಕಷ್ಟು ಅನುಕೂಲವಾಗಿದೆ . ಹೀಗೆ ಹತ್ತು ಹಲ್ವಾರು ಆ್ಯಪ್ಗಳಿದ್ದು ಅದರಲ್ಲಿ ಕೆಲವೊಂದು ಪ್ರಮುಖವಾದದನ್ನು ಇಲ್ಲಿ ನೀಡಲಾಗಿದೆ.

ಇದನ್ನು ಓದಿರಿ:

ಮಾರ್ಚ್ ೨೧ರಿಂದ ಮತ್ತೆ ಶುರುವಾಗಲಿದೆ ರೈತರ ಪ್ರತಿಭಟನೆ.. ಕಾರಣವೇನು ..?

1.ಕೃಷಿ ಪೂಸಾ

ಇ ಆ್ಯಪ್ ರೈತರಿಗೆ ತಮ್ಮ ಕೃಷಿ ಸಮಸ್ಯೆಗಳ ಸರಳ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಹವಾಮಾನ, ವಿವಿಧ ರೀತಿಯ ಬೆಳೆಗಳು ಮತ್ತು ಅದಕ್ಕೆ ಸಂಬಂಧಿಸಿದ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಸಹಾಯ ಮಾಡುವ ಉದ್ದೇಶ ಹೊಂದಿದೆ.

2.ಕಿಸಾನ್ ಸುವಿಧಾ

ಹೆಸರೇ ಸೂಚಿಸುವಂತೆ, ಹವಾಮಾನ, ವಿತರಕರು, ಮಾರುಕಟ್ಟೆ ಬೆಲೆ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಮೂಲಕ ರೈತರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.ಕೃಷಿ ಮತ್ತು ಸಹಕಾರ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಈ ಆಪ್ ಅನ್ನು ಅಭಿವೃದ್ಧಿಪಸಿದೆ..

ಇದನ್ನು ಓದಿರಿ:

Gold Price BIG UPDATE! ಚಿನ್ನದ ಬೆಲೆ 2786 ರೂ. ಕಡಿಮೆಯಾಗಿದೆ! ಈಗಲೇ ಹೋಗಿ ಖರೀದಿ ಮಾಡಿ!

3.ಶೆಟ್ಕರಿ ಮಾಸಿಕ ಅಪ್ಲಿಕೇಶನ್

ಇದು ಹೊಸ ಬೆಳೆ ತಂತ್ರಜ್ಞಾನಗಳು, ಕೀಟ ಮತ್ತು ರೋಗ ನಿರ್ವಹಣೆ, ಸಾವಯವ ಕೃಷಿ, ಕೃಷಿ ವಿಧಾನಗಳು, ನೀರಾವರಿ ವಿಧಾನಗಳು ಮತ್ತು ಹೆಚ್ಚಿನವುಗಳಂತಹ ವಿವಿಧ ವಿಷಯಗಳನ್ನು ಒಳಗೊಂಡಿದೆ. ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೇ ಕೃಷಿ ಇಲಾಖೆ, ಮಹಾರಾಷ್ಟ್ರದಿಂದ ಪ್ರಕಟವಾದ ಕೃಷಿ ವಲಯದಲ್ಲಿ ಜನಪ್ರಿಯ ಮಾಸಿಕ ಪತ್ರಿಕೆಯನ್ನು ಒದಗಿಸುತ್ತದೆ. ಇದು ರೈತರಿಗೆ ತುಂಬಾ ಸಹಾಯಕವಾದ ಆಪ್.

ಇದನ್ನು ಓದಿರಿ:

Agriculture loan: ಯಾವುದೇ ಭದ್ರತೆ ಇಲ್ಲದೆ ಲಕ್ಷ ಲಕ್ಷ ಕೃಷಿ ಸಾಲ..! ಇದು ಇವರಿಗೆ ಮಾತ್ರ ಅನ್ವಯ..


4.ಎಂ ಕಿಸಾನ್ ಅಪ್ಲಿಕೇಶನ್

ಇದು ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ತಮ್ಮ ಸ್ಥಳೀಯ ಭಾಷೆಯಲ್ಲಿ ರೈತರಿಗೆ SMS ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

5.ಬೆಳೆ ವಿಮೆ ಅಪ್ಲಿಕೇಶನ್

ವಿಮಾ ಪ್ರೀಮಿಯಂ ಅನ್ನು ಲೆಕ್ಕಹಾಕಲು ರೈತರಿಗೆ ಸಹಾಯ ಮಾಡುವ ಅಪ್ಲಿಕೇಶನ್‌ಗಳೂ ಇವೆ. ಇದು ಕೃಷಿ ಪ್ರದೇಶದ ವ್ಯಾಪ್ತಿಯ ಮೊತ್ತ ಮತ್ತು ಸಾಲದ ಮೊತ್ತವನ್ನು ಆಧರಿಸಿ ಬೆಳೆಗಳಿಗೆ ವಿಮಾ ಬೆಲೆಯನ್ನು ಲೆಕ್ಕಾಚಾರ ಮಾಡುವ ಮೂಲಕ ಮಾಹಿತಿಯನ್ನು ನೀಡುತ್ತದೆ.

6.ಫಾರ್ಮ್-ಒ-ಪೀಡಿಯಾ ಅಪ್ಲಿಕೇಶನ್

ಈ ಅಪ್ಲಿಕೇಶನ್ ಗ್ರಾಮೀಣ ಗುಜರಾತ್‌ನಿಂದ ಸ್ಥಾಪಿತ ಪ್ರೇಕ್ಷಕರನ್ನು ಹೊಂದಿದೆ. ರೈತರು ಅಥವಾ ಕೃಷಿಯಲ್ಲಿ ತೊಡಗಿರುವ ಯಾರಾದರೂ ತಮ್ಮ ಮಣ್ಣಿನ ಪ್ರಕಾರ, ಋತುಮಾನ ಮತ್ತು ಹೆಚ್ಚಿನವುಗಳಿಗೆ ಅನುಗುಣವಾಗಿ ಸೂಕ್ತ..

ಇನ್ನಷ್ಟು ಓದಿರಿ:

Agriculture loan: ಯಾವುದೇ ಭದ್ರತೆ ಇಲ್ಲದೆ ಲಕ್ಷ ಲಕ್ಷ ಕೃಷಿ ಸಾಲ..! ಇದು ಇವರಿಗೆ ಮಾತ್ರ ಅನ್ವಯ..

BENEFITS OF ONION! ಈರುಳ್ಳಿ ಏಕೆ ಬೇಕು ಆರೋಗ್ಯಕ್ಕೆ? #Onion

Published On: 16 March 2022, 09:59 AM English Summary: Agriculture apps in india

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.